ಅತ್ತಾವರ: ಏಪ್ರಿಲ್ 8ರಿಂದ ಶ್ರೀ ವೈದ್ಯನಾಥ ದೈವದ ವರ್ಷಾವಧಿ ಹಾಗೂ ಅರಸು ದೈವದ ‘ಇಡೀಬಂಡಿ’ ನೇಮೋತ್ಸವ
ಮಂಗಳೂರು: ಅತ್ತಾವರದ ಶ್ರೀ ವೈದ್ಯನಾಥ ಮತ್ತು ಅರಸು ಮುಂಡತ್ತಾಯ ದೈವಸ್ಥಾನದಲ್ಲಿ ಶ್ರೀ ದೈವಗಳ ವರ್ಷಾವಧಿ ಉತ್ಸವ ಹಾಗೂ ಅತ್ತಾವರ ಬಂಡಿ ಉತ್ಸವವು ಏಪ್ರಿಲ್ 8ರಿಂದ 13ರವರೆಗೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ. ಈ ಪುಣ್ಯೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ…