🔥 Follow our WhatsApp Channel! ×
WhatsApp
Loading Now

ಮಂಗಳೂರು: ಅತ್ತಾವರದ ಶ್ರೀ ವೈದ್ಯನಾಥ ಮತ್ತು ಅರಸು ಮುಂಡತ್ತಾಯ ದೈವಸ್ಥಾನದಲ್ಲಿ ಶ್ರೀ ದೈವಗಳ ವರ್ಷಾವಧಿ ಉತ್ಸವ ಹಾಗೂ ಅತ್ತಾವರ ಬಂಡಿ ಉತ್ಸವವು ಏಪ್ರಿಲ್ 8ರಿಂದ 13ರವರೆಗೆ ಅತ್ಯಂತ ಸಡಗರ ಸಂಭ್ರಮದಿಂದ ಜರುಗಲಿದೆ. ಈ ಪುಣ್ಯೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಹಾಗೂ…

ಮಂಗಳೂರು: ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪುಣ್ಯವಸರದಲ್ಲಿ, ಪೂರ್ವ ಕಟ್ಟುಕಟ್ಟಳೆಯಂತೆ ಅರ್ಕುಳ ಬೀಡಿನಿಂದ ಶ್ರೀ ಧರ್ಮದೇವತೆಗಳ ಭಂಡಾರ ಹೊರಡುವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಕುರಿತು ದಿನಾಂಕ ನಿಗದಿಯಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ವಿವರ: ದಿನಾಂಕ 12-04-2026…

ಫರಂಗಿಪೇಟೆ: ಇಲ್ಲಿನ ಡೆಕ್ಕಿದು ಎಂಬಲ್ಲಿ ನೆಲೆನಿಂತಿರುವ ಶ್ರೀ ಕಲ್ಲುರ್ಟಿ ಮತ್ತು ಮಂತ್ರದೇವತೆ ದೈವಗಳ ವರ್ಷಾವಧಿ ಗಗ್ಗರ ಸೇವೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ 08, 2026ರ ಶುಕ್ರವಾರದಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಲಿವೆ. ದಿವಂಗತ ಶೇಷಮ್ಮ ಬೆಳ್ಳಾಡಿ ಅವರ ಮಕ್ಕಳ ಆಶ್ರಯದಲ್ಲಿ…

ಮಂಗಳೂರು: ಉಳ್ಳಾಲ ತಾಲೂಕಿನ ಕೋಟೆಕಾರು ಗ್ರಾಮದ ಬಲ್ಯ ಬಾಳಿಕೆ ಬೋಳ್ನಾಡು ಗುತ್ತು ಕುಟುಂಬಸ್ಥರ ಆಶ್ರಯದಲ್ಲಿ ಶ್ರೀ ಅರಸು ಮಂಜಿಷ್ಣಾರ್ ಮತ್ತು ಸಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ಧರ್ಮ ಚಾವಡಿಯ ಗೃಹಪ್ರವೇಶ ಮತ್ತು ಶ್ರೀ ದೈವಗಳಿಗೆ ನೇಮೋತ್ಸವವು ಏಪ್ರಿಲ್ 5ರಿಂದ 10ರವರೆಗೆ…

ಬಂಟ್ವಾಳ: ನಗರದ ನಂದನಹಿತ್ಲುವಿನ ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಪುನರ್ ಕಲಶಾಭಿಷೇಕ ಹಾಗೂ ಕಾಲಾವಧಿ ನೇಮೋತ್ಸವವು ಮಾ. 30ರಿಂದ ಎ. 3ರವರೆಗೆ ಭಕ್ತಿಭಾವದಿಂದ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.…

ಇಂದಿನಿಂದ ಶಿರಡಿ ಸಾಯಿಬಾಬಾ ಮಂದಿರದಲ್ಲಿ61ನೇ ರಾಮನವಮಿ ಉತ್ಸವಉರ್ವ ಚಿಲಿಂಬಿ ಶ್ರೀ ಶಿರಡಿ ಸಾಯಿಬಾಬಾ ಮಂದಿರದಲ್ಲಿ ಮಾ. 26 ಮತ್ತು 27ರಂದು 61ನೇ ಶ್ರೀ ರಾಮನವಮಿ ಉತ್ಸವ ಹಾಗೂ ಪೂರ್ವಭಾವಿ ವೈದಿಕ ಕಾರ್ಯಕ್ರಮ ನಡೆಯಲಿದೆ. ಮಾ.26 ರಂದು ಬೆಳಗ್ಗೆ 6.05 ರಿಂದ ಕಾಕಡ…

ಮಂಗಳೂರು: ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮ ಕಲಶಾಭಿಷೇಕವು ಏಪ್ರಿಲ್ 19ರಿಂದ 23ರವರೆಗೆ ನಡೆಯಲಿದ್ದು, ಅದರ ಅಂಗವಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಮಾರ್ಚ್ 22ರಂದು ಕ್ಷೇತ್ರದಲ್ಲಿ ನೆರವೇರಿತು. ಕಾರ್ಯಕ್ರಮದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರು…

ಮಿತ್ತ ಮುಗೇರ್ ಪ್ರದೇಶದಲ್ಲಿ ಶ್ರೀ ಸ್ವಾಮಿ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ–ಕಲ್ಕುಡ, ಗುಳಿಗ ಹಾಗೂ ಕೊರಗಜ್ಜ ದೈವಗಳಿಗೆ ವಿಶೇಷ ಗಗ್ಗರ ಸೇವೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮಾ. 28 ಮತ್ತು 29, 2026ರಂದು ಭಕ್ತಿಭಾವದಿಂದ ನಡೆಯಲಿವೆ. ಮಾ. 28ರಂದು ಶನಿವಾರ ಶ್ರೀಮತಿ ವಿಜಯ…

ಮಂಗಳೂರು: ದೇವೀ ಶ್ರೀ ರಮಾಂಬಿಕಾ ದೇವಿಯ ವಿಗ್ರಹ ಪ್ರತಿಷ್ಠಾಪನೆಯ 50ನೇ ವರ್ಷದ ಅಂಗವಾಗಿ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಭಕ್ತರಿಗೆ ಸಮಿತಿಯ ವತಿಯಿಂದ ಆದರದ ಆಹ್ವಾನ ನೀಡಲಾಗಿದೆ. ಈ ಸಂದರ್ಭದಲ್ಲಿ ದೇವಿಯ ಆರಾಧನೆಯ ಮೂಲಕ ಹಲವು ವರ್ಷಗಳಿಂದ ನಡೆದುಬಂದ ಧಾರ್ಮಿಕ ಪರಂಪರೆಯನ್ನು…

ಉಡುಪಿ: ನಗರದ ಕಂಚಿಗಾರಗೋಳಿ, ವಿಭೂಧಪ್ರಿಯ ನಗರದಲ್ಲಿರುವ ಶ್ರೀ ಕಾಮಾಕ್ಷಿ ದೇವಸ್ಥಾನದಲ್ಲಿ ಪ್ರತಿಷ್ಠಾ ವಧಂತಿ ಮಹೋತ್ಸವವು ಮಾ. 22ರಿಂದ ಆರಂಭವಾಗಿ ಹಲವು ದಿನಗಳ ಕಾಲ ಭಕ್ತಿಭಾವದಿಂದ ನಡೆಯುತ್ತಿದೆ. ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ವಿಧಿವಿಧಾನಗಳು, ಪೂಜೆಗಳು ಹಾಗೂ ಹೋಮಗಳು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ…